
ಶ್ರೀ. ಥಾವರ್ ಚಂದ್ ಗೆಹಲೋಟ್
ಘನತೆವೆತ್ತೆ ರಾಜ್ಯಪಾಲರು, ಕರ್ನಾಟಕ ಸರಕಾರ
ಅಂದಿನ ಕೇಂದ್ರ ರೈಲ್ವೆ ಮಂತ್ರಿಗಳಾದ ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆ, ಹಿಂದಿನ ಲೋಕಸಭಾ ಸದಸ್ಯರು ರವರ ಪ್ರಯತ್ನದಿಂದ 2013 ರಲ್ಲಿ ಅಂದಿನ ಯು.ಪಿ.ಎ ಸರ್ಕಾರವು ಭಾರತ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಕಲಂ ಅಡಿಯಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿಯು ರಚನೆಯಾಯಿತು. ಮಾನ್ಯ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅವಧಿಯಲ್ಲಿ ಮಂಡಳಿಯು 2013 ರಲ್ಲಿ ಕರ್ನಾಟಕ ರಾಜ್ಯಪತ್ರ ಅಧಿಸೂಚನೆ ದಿನಾಂಕ:06.11.2013 ರ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು (ಕ.ಕ.ಪ್ರ.ಅ.ಮಂಡಳಿ) ಕಲಬುರಗಿಯಲ್ಲಿ ಸ್ಥಾಪಿಸಲಾಯಿತು.
Read Moreಘನತೆವೆತ್ತೆ ರಾಜ್ಯಪಾಲರು, ಕರ್ನಾಟಕ ಸರಕಾರ
ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ
ಮಾನ್ಯ ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ,ಕರ್ನಾಟಕ ಸರ್ಕಾರ
ಮಾನ್ಯ ಅಧ್ಯಕ್ಷರು ಕ.ಕ.ಪ್ರ.ಅ ಮಂಡಳಿ ಕಲಬುರಗಿ ಹಾಗೂ ವಿಧಾನಸಭಾ ಸದಸ್ಯರು ಜೇವರ್ಗಿ, ಕಲಬುರಗಿ
ಕಾರ್ಯದರ್ಶಿಗಳು ಕ.ಕ.ಪ್ರ.ಅ.ಮಂಡಳಿ ಕಲಬುರಗಿ
ಬೀದರ್ ಹೆಸರು 'ಬಿದಿರು' ಅರ್ಥ ಪಡೆದ ಕಾಣುತ್ತದೆ .. . ಹೆಚ್ಚು ಓದಲು
ಹಿಂದಿನ ದಿನಗಳಲ್ಲಿ ಕಲಬುರಗಿಯನ್ನು ಕಲ್ಲಿನ ಭೂಮಿ ಎಂದು ಕರೆಯುತ್ತಿದ್ದರು. ಹೆಚ್ಚು ಓದಲು
ಯಾದಗಿರಿಯನ್ನು ಸ್ಥಳೀಯರು ಯಾದವಗಿರಿ ಎಂದು ಕರೆತ್ತಿದ್ದುದ್ದು ಜನಪ್ರಿಯವಾಗಿತ್ತು/ಪ್ರಖ್ಯಾತವಾಗಿತ್ತು. ಅದು ಒಂದಾನೊಂದು ಕಾಲದಲ್ಲಿ ಯಾದವರ ರಾಜರ ರಾಜಧಾನಿಯಾಗಿತ್ತು.ಹೆಚ್ಚು ಓದಲು
ವಿಜಯನಗರ ಸಾಮ್ರಾಜ್ಯ 1336 ರಿಂದೀಚೆಗೆ, ತುಂಗಭದ್ರಾನದಿಯ ದಂಡೆಯ ಮೇಲೆ ಮತ್ತು ದಕ್ಷಿಣ ಭಾರತದಲ್ಲಿ ದಕ್ಕನ್ನಿನಲ್ಲಿ ನೆಲೆಗೊಂಡಿದೆ. ಹೆಚ್ಚು ಓದಲು
ಜಿಲ್ಲೆಯು ಪ್ರಧಾನ ಪಟ್ಟಣ ರಾಯಚೂರು (ಹೆಸರು ರಾಯಚೂರು ಮೂಲದ ಕನ್ನಡದಲ್ಲಿ) ತನ್ನ ಹೆಸರನ್ನು ಪಡೆದುಕೊಂಡಿದೆ ... ಹೆಚ್ಚು ಓದಲು
ಕೊಪ್ಪಳದ ಇತಿಹಾಸವನ್ನು ಹಿಂದಿನ ಶಾಂತವನದ ರಾಜರ ಕಾಲದಿಂದ ಹುಡುಕುವುದು.ಹೆಚ್ಚು ಓದಲು